ಬೆಳ್ಳಿತೆರೆಯಲ್ಲಿ ಕನ್ನಡದ ಮಣ್ಣಿನ ಸೊಗಡು

ಚಿತ್ರಕತೆ | ಸಂಭಾಷಣೆ | ಕಲಾ ನಿರ್ದೇಶನ | ನಟನೆ | ನಿರ್ದೇಶನ

ಹರಿಶ್ಚಂದ್ರ

ಹರಿಶ್ಚಂದ್ರ (ಕಿರುಚಿತ್ರ 8 ನಿಮಿಷ) ಮೂಲಕತೆ : ಎಚ್.ಜಿ.ಸೋಮಶೇಖರ್‌ರಾವ್, ಚಿತ್ರಕತೆ, ಸಂಭಾಷಣೆ, ನಿರ್ದೇಶನ, ಡಾ. ರಾಜಪ್ಪ ದಳವಾಯಿ. ಒಟ್ಟು 15ಕ್ಕೂ ಹೆಚ್ಚು ಪ್ರಶಸ್ತಿಗಳು ಈ ಕಿರುಚಿತ್ರಕ್ಕೆ ಲಭಿಸಿವೆ.

ಸಿನಿಮಾ ಕ್ಷೇತ್ರದಲ್ಲಿ ರಾಜಪ್ಪ ದಳವಾಯಿ ಅವರ ಹೆಜ್ಜೆ ಗುರುತುಗಳು

ಕೆಲಸ ಸಿನಿಮಾ ವರ್ಷ
ಕಲಾನಿರ್ದೇಶಕಕರಡಿಪುರ1996
ಸಹಾಯಕ ನಿರ್ದೇಶಕಬ್ರಿಟಿಷ್ ವಿರೋಧಿ ಬಂಡಾಯ1997
ನಟಹಗಲುವೇಷ1998
ನಟನೆಕರ್ನಾಟಕದ ಸಾಮಾಜಿಕ ಚಳುವಳಿಗಳು1999
ನಿರ್ದೇಶನಗಾಂಧಿ ಹುಟ್ಟಿದ್ರೆ1999
ಚಿತ್ರಕತೆ ಸಂಭಾಷಣೆನಾನು ಗಾಂಧಿ2002
ಚಿತ್ರಕಥೆ ಸಂಭಾಷಣೆ ಅಭಿನಯಚರಂತಿ2018
ಚಿತ್ರಕತೆ, ಸಂಭಾಷಣೆ, ನಿರ್ದೇಶನಹರಿಶ್ಚಂದ್ರ2023
ಚಿತ್ರಕತೆ, ಸಂಭಾಷಣೆತಿಮ್ಮಕ್ಕನ ಮಕ್ಕಳು2025
ಚಿತ್ರಕತೆ, ಸಂಭಾಷಣೆವಿಧಿ2025
ಚಿತ್ರಕತೆ ಸಂಭಾಷಣೆಅ ಆ ಇ ಈ2025

ಸಿನಿಮಾಗಳಲ್ಲಿ ಅಭಿನಯ

ಚಲನಚಿತ್ರ ನಿರ್ದೇಶಕರು ವರ್ಷ ಪಾತ್ರ
ಹಗಲುವೇಷಬರಗೂರು ರಾಮಚಂದ್ರಪ್ಪ1998ಕಳ್ಳ
ಕರ್ನಾಟಕ ಸಾಮಾಜಿಕ ಚಳುವಳಿಗಳು 13 ಸರಣಿಬರಗೂರು ರಾಮಚಂದ್ರಪ್ಪ2000ಹಲವು ಪಾತ್ರಗಳು
ಎಫ್ ಕಿಟಲ್ (ಸಾಕ್ಷ್ಯ ಚಿತ್ರ)ಮೇಕಪ್ ಕೃಷ್ಣ2004ಕಿಟಲ್
ಚರಂತಿಮಹೇಶ್ ರಾವಲ್2017ಮಾವ
ಊರು ನೀರುಸಿ ಬಸವಲಿಂಗಯ್ಯ2007ಗುರು
ಚಿಣ್ಣರ ಚಂದ್ರಮಬರಗೂರು ರಾಮಚಂದ್ರಪ್ಪ2021ಪಿಟಿ ಮಾಸ್ಟರ್
ಸ್ವಪ್ನ ಮಂಟಪಬರಗೂರು ರಾಮಚಂದ್ರಪ್ಪ2023ಚಂಡೆರಾಯ
ತಿಮ್ಮಕ್ಕನ ಮಕ್ಕಳುಜಯರಾಮಯ್ಯ2025ರಾಚಪ್ಪ
ಭೀಷ್ಮಬರಗೂರು ರಾಮಚಂದ್ರಪ್ಪ2025-

ನಿರ್ದೇಶನ ಮತ್ತು ಚಿತ್ರಕಥೆ

ಕಾರ್ನಿವಲ್

ಮಕ್ಕಳ ಚಲನಚಿತ್ರ (ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ).

ನನ್ನ ಕನಸಿನ ಭಾರತ

ಸಾಕ್ಷ್ಯಚಿತ್ರ.

ಬರಗೂರು ರಾಮಚಂದ್ರಪ್ಪ

ವ್ಯಕ್ತಿಚಿತ್ರ ಸಾಕ್ಷ್ಯಚಿತ್ರ. ನಟನೆ • ಬಂಜಗೆರೆ ಜಯಪ್ರಕಾಶ್ ಅವರ ‘ಸಂಪ್ರದಾಯ’, • ಬರಗೂರು ರಾಮಚಂದ್ರಪ್ಪ ಅವರ ‘ಹಗಲುವೇಷ’, ‘ಬೆಳದಿಂಗಳ ಬಾಲೆ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯ