ಭೂಮಿಯಿಂದ ರಂಗಭೂಮಿಯವರೆಗೆ

ನಟನೆ | ನಿರ್ದೇಶನ | ಸಂಘಟನೆ | ರಂಗವಿಮರ್ಶೆ 

ರಾಜಪ್ಪ ದಳವಾಯಿ ಅವರು ನಿರ್ದೇಶಿಸಿದ ನಾಟಕಗಳು

ನಾಟಕ ರಚನೆ ವರ್ಷ ಸ್ಥಳ
ಕುಂಟಾ ಕುಂಟಾ ಕುರವತ್ತಿಚಂಪಾ1988ಶಿಕಾರಿಪುರ, ಶಿವಮೊಗ್ಗ
ಪುರಿ ಶಂಕರಾಚಾರ್ಯರಾಜಪ್ಪ ದಳವಾಯಿ1989ಶಿಕಾರಿಪುರ
ನಾರಾಯಣಿಪುರಶ್ರೀಕಂಠ ಕೂಡಿಗೆ1990ಶಿಕಾರಿಪುರ
ಕೊಡೆಗಳುಚಂಪಾ1990ಶಿರಾಳಕೊಪ್ಪ
ಶೋಕಚಕ್ರಶ್ರೀರಂಗ1996ತುಮಕೂರು
ಡೋಲಿರಾಜಪ್ಪ ದಳವಾಯಿ1997ತುಮಕೂರು, ದೆಹಲಿ
ಕುಂಟಾ ಕುಂಟಾ ಕುವರತ್ತಿಚಂಪಾ1997ತುಮಕೂರು, ದೆಹಲಿ
ಸುಯೋಧನರಾಜಪ್ಪ ದಳವಾಯಿ1999ತುಮಕೂರು
ದಕ್ಲಕಥಾ ದೇವಿಕಾವ್ಯಮೂಲ: ಕೆ.ಬಿ.ಸಿದ್ದಯ್ಯ2002ಮುಂಬಯಿ
ದೊರೆ ಈಡಿಪಸ್ಮೂಲ: ಸೊಪೋಕ್ಲಿಸ್2003ತುಮಕೂರು
ಒಂದು ಬೊಗಸೆ ನೀರುರಾಜಪ್ಪ ದಳವಾಯಿ2005ಬೆಂಗಳೂರು, ಮುಂಬಯಿ
ಐಟಿಬಿಟಿ ಡಾಟ್‌ ಕಾಂರಾಜಪ್ಪ ದಳವಾಯಿ2006ಬೆಂಗಳೂರು
ಹೊಲಗೇರಿಯ ರಾಜಕುಮಾರರಾಜಪ್ಪ ದಳವಾಯಿ2009ಬೆಂಗಳೂರು
ಯಲುರಾಜನ ಮಡದಿರಾಜಪ್ಪ ದಳವಾಯಿ2014ಬೆಳಗಾವಿ, ಬಳ್ಳಾರಿ
ರಂಗಸಂದೇಶಗಳುರಾಜಪ್ಪ ದಳವಾಯಿ2016ಸಂಸ, ಬೆಂಗಳೂರು

ರಾಜಪ್ಪ ದಳವಾಯಿ ಅವರು ರಚಿಸಿರುವ ನಾಟಕಗಳ ರಂಗ ಪ್ರಯೋಗಗಳು

ಕುಲಂ ನಾಟಕವನ್ನು ಶಿವಸಂಚಾರ ತಂಡ 79 ಪ್ರಯೋಗ ಮಾಡಿದೆ. ನಿರ್ದೇಶನ: ಸಿ.ಬಸವಲಿಂಗಯ್ಯ

ಪ್ರೀತಿಯ ಹುಡುಕುತ್ತಾ

2008 ಮಾತುಂಗ, ಮುಂಬೈ ರಂಗ ಪ್ರಯೋಗ ಫೆಬ್ರವರಿ 13-28, 2009, 12 ದಿವಸ, ಬೆಂಗಳೂರು ವಿವಿ

ದಾರಾಶಿಕೊ, ನಾಟಕ ಪ್ರದರ್ಶನ

22.02.2010. ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರ, ತುಮಕೂರು

ದಾರಾಶಿಕೊ, ನಾಟಕ ಪ್ರದರ್ಶನ

17.03.2010. ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರ ತುಮಕೂರು

ಒಂದು ಬೊಗಸೆ ನೀರು, ನಾಟಕ ಪ್ರದರ್ಶನ

2.7.2010, ವಾಸವಿ ಕಲ್ಯಾಣ ಮಂಟಪ, ಅರಸೀಕೆರೆ

ದಾರಾಶಿಕೊ, ನಾಟಕ ಪ್ರದರ್ಶನ

09.07.2010, ಕುವೆಂಪು ಕಲಾಕ್ಷೇತ್ರ, ಶಿವಮೊಗ್ಗ

ದಾರಾಶಿಕೊ, ನಾಟಕ ಪ್ರದರ್ಶನ

13.07.2010, ಕೆ.ಬಿ.ಆರ್ ರಂಗಮಂದಿರ, ಬೆಳಗಾವಿ

ದಾರಾಶಿಕೊ, ನಾಟಕ ಪ್ರದರ್ಶನ

14.07.2010, ವಿದ್ಯಾವರ್ಧಕ ಸಂಘ, ಧಾರವಾಡ

ದಾರಾಶಿಕೊ, ನಾಟಕ ಪ್ರದರ್ಶನ

14.03.2015, ರಂಗತೋರಣ, ಬಳ್ಳಾರಿ (ಈ ನಾಟಕವನ್ನು ಯೂಟ್ಯೂಬ್ ನಲ್ಲೂ ವೀಕ್ಷಿಸಬಹುದು. ನಿರ್ದೇಶನ ಡಾ. ಕೆ ಆರ್ ರಾಮಕೃಷ್ಣಯ್ಯ)

'ನೆಲದ ನಕ್ಷತ್ರʼ

ರಾಜಪ್ಪ ದಳವಾಯಿ ಅವರನ್ನು ಕುರಿತು ಚಿತ್ರಿಸಿರುವ ಸಾಕ್ಷ್ಯಚಿತ್ರ [ವಾರ್ತಾ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಸಮಯ ಟಿ.ವಿ.]

ರಾಜಪ್ಪ ದಳವಾಯಿ: ರಂಗಭೂಮಿಯಲ್ಲಿ ನಟನೆ

ಮೂಡಲಪಾಯ

ಆಟ ವರ್ಷ ಪಾತ್ರ ಸ್ಥಳ
ಗಯ ಚರಿತ್ರೆ1985ಭೀಮಮೈಸೂರು ವಿಶ್ವವಿದ್ಯಾಲಯ
ಸೀತಾ ಸ್ವಯಂವರ1990ರಾವಣಮೈಸೂರು ವಿಶ್ವವಿದ್ಯಾಲಯ
ರಕ್ತ ಬೀಜಾಸುರ1999ರಕ್ತಬೀಜಸಿದ್ದಗಂಗಾ ಮಠ ತುಮಕೂರು
ಮೂವರು ಅಂಥವರೆ1983ಕೆಪ್ಪಶಿವಮೊಗ್ಗ
ಪುರಿಶಂಕರಾಚಾರ್ಯ1989ಶಂಕರಾಚಾರ್ಯಶಿಕಾರಿಪುರ
ನಾರಾಯಣಿಪುರ1990ದಾಸಶಿಕಾರಿಪುರ
ಕೊಡೆಗಳು1990ಕ್ಷಶಿರಾಳಕೊಪ್ಪ
ಬೆಳ್ಳಕ್ಕಿ ಹಿಂಡು ಬೆದರ್ಯಾವೋ2000ಗೌಡಎಡೆಯೂರು
ಒಂದು ಬೊಗಸೆ ನೀರು2005ಅರಿಸ್ಟಾಟಲ್‌ಬೆಂಗಳೂರು
ಪ್ರೀತಿಯ ಹುಡುಕುತ್ತಾ2006ಬಿಂಬಸಾರಬೆಂಗಳೂರು, ಮುಂಬೈ
ಐ.ಟಿ.ಬಿ.ಟಿ. ಡಾಟ್ ಕಾಂ.2006ಜನರಲ್ ಎಜುಕೇಟೆಡ್ಬೆಂಗಳೂರು

ಪ್ರಕಟಿತ ಲೇಖನಗಳು

ಸಾಹಿತ್ಯ